Celebrate Eid ul Fitr with devotion

ಶ್ರದ್ಧಾ ಭಕ್ತಿಯಿಂದ ಈದ್ ಉಲ್ ಫಿತ್ರ್ ಆಚರಣೆ

ಶ್ರದ್ಧಾ ಭಕ್ತಿಯಿಂದ ಈದ್ ಉಲ್ ಫಿತ್ರ್ ಆಚರಣೆ

ಕುಳಗೇರಿ ಕ್ರಾಸ್ : ಸ್ಥಳೀಯವಾಗಿ ಇಂದು ಇಲ್ಲಿನ ರಾಮದುರ್ಗ ರೋಡನಲ್ಲಿರುವ ಜಾಮೀಯಾ ಮಸೀದಿಯಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ರಂಜಾನ ಹಬ್ಬದ ನಿಮಿತ್ತಾವಾಗಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಿದರು ಈ ಸಂದರ್ಭದಲ್ಲಿ ಶ್ರೀ ಮೈಬೂಬಸಾಬ ಮಕಾನದಾರ ರವರು ರಂಜಾನ ತಿಂಗಳ ಉಪವಾಸದ ಮಹತ್ವದ ಕುರಿತು ಪ್ರವಚನ ನೀಡಿದರು.

ಉಪವಾಸ ಕೇವಲ ವೃತಾಚರಣೆ ಮಾತ್ರವಲ್ಲ. ಇದರಿಂದ ದೈಹಿಕ ಮಾನಸಿಕ ಆರೋಗ್ಯವೂ ವೃದ್ದಿಸುವುದು. ವರ್ಷದಲ್ಲಿ ಹನ್ನೊಂದು ತಿಂಗಳುಗಳ ಕಾಲ ಊಟ ಮಾಡಿ ಒಂದು ತಿಂಗಳ ಕಾಲ ಭಕ್ತಿಯಿಂದ ಉಪವಾಸ ಆಚರಿಸಿದರೆ ಪುಣ್ಯ ಲಭಿಸುವುದು. ಉಪವಾಸ ಕೈಗೊಳ್ಳುವವರು ಸೂರ್ಯೋದಯಕ್ಕಿಂತ ಮೊದಲು ಸೂರ್ಯಾಸ್ತದವರೆಗೂ ಉಪವಾಸ ಕೈಗೊಳ್ಳುವುದರ ಜೋತೆಗೆ ದುಶ್ಚಟಗಳಿಂದ ದೂರವಿರುವ ನಿಯಮವೂ ಇದೆ ಎಂದು ತಿಳಿಸಿದರು.

ಶ್ರೀ ಹಫೀಜ ಮಕ್ತುಂಸಾಬ ಮುಲ್ಲಾ ರವರು ಎಲ್ಲರಿಗೂ ಪ್ರಾರ್ಥನೆಯನ್ನು ಬೋಧಿಸಿದರು ಊರಿನ ಅಂಜುಮನ್ ಕಮೀಟಿಯ ಅಧ್ಯಕ್ಷರಾದ ಶ್ರೀ ಯಮನೂರ ಸಾಬ ನದಾಫ್, ಉಪಾಧ್ಯಕ್ಷರಾದ ಮುತ್ತುಸಾಬ ನದಾಫ್ ಹಾಗೂ ಪ್ರಮುಖರಾದ ಶ್ರೀ ಮಹ್ಮದ ಸಾಬ ಮುಲ್ಲಾ, ಸೈದುಸಾಬ ನದಾಫ್, ಅಬ್ದುಲ್ ಸಾಬ ನದಾಫ್, ಬಿ.ಜಿ ಲೋಕಾಪೂರ, ಸಿ. ಎ ಜಕಾತಿ, ಆರ್. ಎಸ್. ಬಾಗವಾನ ಖಾನಾಪೂರ ಹಾಗೂ ಕುಳಗೇರಿ ಕ್ರಾಸ್ ಗ್ರಾಮದ ಸಮಸ್ತ ಮುಸ್ಲಿಂ ಬಾಂಧವರು ಮತ್ತು ಪೋಲೀಸ್ ಸಿಬ್ಬಂದಿರವರು ಹಾಜರಿದ್ದರು.

Latest News

The Growing Appeal of Crown Casino Online: A Comprehensive Overview

"' html. Recently, the electronic pc gaming landscape has actually experienced

ಮುದ್ದೇಬಿಹಾಳ : ಜ.14 ರಂದು ಸಾಧಕರಿಗೆ ಸನ್ಮಾನ

ಮುದ್ದೇಬಿಹಾಳ : ಜ.14 ರಂದು ಸಾಧಕರಿಗೆ ಸನ್ಮಾನ

ಮುದ್ದೇಬಿಹಾಳ : ಕೊಣ್ಣೂರಿನ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಜ.14 ರಂದು ಸಂಜೆ 5 ಗಂಟೆಗೆ

ಗಮನ ಸೆಳೆದ ಉತ್ತರ ಕರ್ನಾಟಕದ ಊಟ:                     M.R.E.M ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ

ಗಮನ ಸೆಳೆದ ಉತ್ತರ ಕರ್ನಾಟಕದ ಊಟ: M.R.E.M ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ

ಮುದ್ದೇಬಿಹಾಳ : ಉತ್ತರ ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿಯ ಮುನ್ನಾ ದಿನ

ತಂಗಡಗಿಯಲ್ಲಿ ದಿನದರ್ಶಿಕೆ ಬಿಡುಗಡೆ :                             ಸತ್ಯದ ಪರ ವರದಿಗಳಿಗೆ ಸದಾ ಜಯ-ಶ್ರೀಶೈಲ ಮರೋಳ

ತಂಗಡಗಿಯಲ್ಲಿ ದಿನದರ್ಶಿಕೆ ಬಿಡುಗಡೆ : ಸತ್ಯದ ಪರ ವರದಿಗಳಿಗೆ ಸದಾ ಜಯ-ಶ್ರೀಶೈಲ ಮರೋಳ

ಮುದ್ದೇಬಿಹಾಳ : ಸತ್ಯದ ಪರವಾಗಿರುವ ವರದಿಗಳಿಗೆ ಸದಾ ಸಾಮಾಜಿಕವಾಗಿ ಸ್ಪಂದನೆ ಇದ್ದೇ ಇರುತ್ತದೆ.ವರದಿಯನ್ನು ಉತ್ಪೇಕ್ಷೆಯಾಗಿ

ಹಿಂದೂ ಸಮ್ಮೇಳನಕ್ಕೆ ಜನಸಾಗರ :                                    ರಾಜ್ಯಕ್ಕೆ ಮಾದರಿಯಾಯ್ತು ಮುದ್ದೇಬಿಹಾಳದ ಶೋಭಾಯಾತ್ರೆ

ಹಿಂದೂ ಸಮ್ಮೇಳನಕ್ಕೆ ಜನಸಾಗರ : ರಾಜ್ಯಕ್ಕೆ ಮಾದರಿಯಾಯ್ತು ಮುದ್ದೇಬಿಹಾಳದ ಶೋಭಾಯಾತ್ರೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಭಾನುವಾರ ನಡೆದ ಹಿಂದೂ ಮಹಾ ಸಮ್ಮೇಳನದ ಭವ್ಯ ಶೋಭಾಯಾತ್ರೆ ರಾಜ್ಯಕ್ಕೆ ಮಾದರಿ ಸಂದೇಶವನ್ನು ರವಾನಿಸಿತು. ಹಿಂದೂ ಧರ್ಮವನ್ನು ಒಪ್ಪಿಕೊಂಡಿರುವ ಎಲ್ಲ ಜಾತಿ,ಉಪ ಪಂಗಡಗಳ ಜನರು ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡು ತಾವೆಲ್ಲ ಹಿಂದೂ ಧರ್ಮೀಯರು ಒಂದೇ ಎಂದು ಒಗ್ಗಟ್ಟು ಪ್ರದರ್ಶನ ಮಾಡಿದರು. ಪಟ್ಟಣದ ಬನಶಂಕರಿ ದೇವಸ್ಥಾನದಿಂದ ಶರಣ ಸೋಮನಾಳದ ಮಹದೇವಯ್ಯ ಶಾಸ್ತಿಗಳು, ಲಾಲ್‌ಲಿಂಗೇಶ್ವರ ಸ್ವಾಮೀಜಿ ಹಾಗೂ ಗಣ್ಯರು ಮದ್ಯಾಹ್ನ ೩.೪೫ಕ್ಕೆ ಮೆರವಣಿಗೆಗೆ ಚಾಲನೆ ನೀಡಿದರು.ಅಲ್ಲಿಂದ ಆರಂಭಗೊOಡ ಶೋಭಾಯಾತ್ರೆ

ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜು

ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜು

ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜುಮುದ್ದೇಬಿಹಾಳ : ಹಿಂದೂ ಧರ್ಮವನ್ನು ಒಪ್ಪಿಕೊಂಡಿರುವ ಎಲ್ಲ ಜಾತಿಗಳನ್ನು ಒಗ್ಗೂಡಿಸಿ ಇದೇ ಪ್ರಥಮ ಬಾರಿಗೆ ಮುದ್ದೇಬಿಹಾಳದಲ್ಲಿ ಭಾನುವಾರ ಹಿಂದೂ ಮಹಾ ಸಮ್ಮೇಳನ ನಡೆಯಲಿದ್ದು ಇದಕ್ಕಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.ಮುದ್ದೇಬಿಹಾಳದ ಬನಶಂಕರಿ ದೇವಸ್ಥಾನದಿಂದ ಮದ್ಯಾಹ್ನ 3.45 ಕ್ಕೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು ಅಂದಾಜು 20 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ.ಸಂಜೆ 5.30 ಕ್ಕೆ ಇಲ್ಲಿನ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿರುವ ಸಿದ್ದೇಶ್ವರ ವೇದಿಕೆಯಲ್ಲಿ ನಡೆಯಲಿರುವ