Shri Yadi Pauharadevi, Saint Shri Sewalal Maharaj 18th Circle Campaign Program

ಶ್ರೀ ಯಾಡಿ ಪೌಹರಾದೆವಿ , ಸಂತ ಶ್ರೀ ಸೇವಾಲಾಲ್ ಮಾಹಾರಾಜರ್ 18ನೇ ವೃತ್ತ ಅಭಿಯಾನ ಕಾರ್ಯಕ್ರಮ

ಶ್ರೀ ಯಾಡಿ ಪೌಹರಾದೆವಿ , ಸಂತ ಶ್ರೀ ಸೇವಾಲಾಲ್ ಮಾಹಾರಾಜರ್ 18ನೇ ವೃತ್ತ ಅಭಿಯಾನ ಕಾರ್ಯಕ್ರಮ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ತಲಬಾಂಡಿ ವಜ್ಜಲ್ ತಾಂಡದಲ್ಲಿ 18 ವರ್ಷಗಳಿಂದ ಸಂತ ಸೇವಾಲಾಲ್ ಮಾಹಾರಾಜ ಮಾಲಧಾರಿಗಳು ಇಲ್ಲಿಂದ ಪೂಜ್ಯ ಶ್ರೀ ವಿಠಲ್ ಮಾಹಾರಾಜ ಸಮುಖದಲ್ಲಿ 251 ಕಿಂತ ಹೆಚ್ಚು ಮಾತಾಧರೆಗಳು ಮಾಲೆಯನು ಹಾಕುತ್ತದೆ

ಈ ಮಾಲಧಾರಿಗಳು ಕೆಲವರು 21ದಿನಗಲು ಇನ್ನು ಕೆಲವರು 11ದಿನಗಲು ಮಾಲೆಯನು ಧರೈಸಿ ದಿನಕ್ಕೆ ಒಂದು ದಿನದಲ್ಲಿ ಒಂದೇ ಟೈಮ್ ಊಟ ಮಾಡಿ ಸೇವಾಲಾಲ್ ನೆನೆಸುತ್ತಾ ದಿನಗಳನ್ನು ಕಳೆಯುತ್ತಾನೆ

21ದಿನಗಳ ನಂತರ ಪೌಹರಾದೆವಿ ( ಮಾಹಾರಾಷ್ಟ್ರ) ಹೋಗಿ ನಾತೆಯನು ಧಾರೆ ಏಳೆಯುತ್ತಾರೆ .

ಇದರಲ್ಲಿ ವಿಶೇಷತೆ ಅಂದರೆ ಮಹಿಳೆಯರು, ಪುರುಷರು, ಮಕ್ಕಳು ಸಹ ಮಾಲೆಯನ್ನು ಧರಿಸುತ್ತಾರೆ.

ಮಾಲಾಧರೆಗಳು ತಲಬಾಂಡಿ ವಜ್ಜಲ್ ತಾಂಡದ ಪೂಜ್ಯ ಶ್ರೀ ವಿಠಲ್ ಮಾಹಾರಾಜ ಆಶೀರ್ವಾದದಿಂದ ಅನೇಕರು ಇಲ್ಲಿ ಬಂದು ಬೇಡಿಕೊಂಡವರ ಬೇಡಿಕೆ ಈಡೇರಿದೆ ಹಾಗೆ ಅನೇಕ ಪವಾಡಗಳು ನೆರವೇರುವವು ಎಂದು ಪೂಜ್ಯ ಶ್ರೀ ವಿಠಲ್ ಮಾಹಾರಾಜ ತಿಳಿಸಿದರು.

ಉದ್ಘಾಟನೆ ನುಡಿಯು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ನರಸಿಂಹ ನಾಯಕ (ರಾಜುಗೌಡ್ರು) ಬಂಜಾರ ಸಮಾಜದಲ್ಲಿ ಅನೇಕ ಜಾತ್ರೆ ಪೂಜೆ ಮಾಡುತ್ತೀರಿ ಅದನ್ನ ಬಿಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಬೇಕು ಅವಾಗ ಸಮಾಜದಲ್ಲಿ ಒಂದು ನೆಲೆ ಸಾಧ್ಯತೆ ಇದು ಮನದಾಳದ ಮಾತುನಾಡಿದರು.

ಇದೆ ಸಾಧರ್ಭದಲ್ಲಿ ಶ್ರೀ ವಿಠಲ್ ಮಾಹರಾಜರು, ಪ್ರತಾಪ್ ಮಾಹರಾಜರು, ತೇಜುಸಿಂಗ್ ಮಾಹರಾಜರು, ಉದ್ಘಾಟನೆ ನರಸಿಂಹ ನಾಯಕ್ (ರಾಜು ಗೌಡ್ರು) ಮಾಜಿ ಸಚಿವರು, ಶರಣಗೌಡ ಮಾ ಪಾಟೀಲ್, ಕೃಷ್ಣ ಜಾದವ, ವೆಂಕಟೇಶ್ ಪಿ ನಾಯಕ್, ಶೇಖರ್ ಎಸ್ ನಾಯಕ್, ತಿಪ್ಪಣ್ಣ ನಾಯಕ್, ಮೋತಿರಾಮ್ ರಾಠೋಡ್, ರಾಮು ಚವಾಣ್, ಭೀಮಣ್ಣ, ಶಂಕರ್ ಪಂದುನಾಯಕ್, ಜಗನಾಥ ನಾಯಕ್, ನಾಥಪ್ಪ, ಶೇಖರ್ ಪೂಜಾರಿ ಅವರು ಉಪಸ್ಥಿತರಿದ್ದರು.

Latest News

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಉಡುಪಿ ಅಕ್ಟೋಬರ್ ೧೦: ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಿತ ರಕ್ಷಣೆಗೆ ನಮ್ಮ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ಬೆಂಗಳೂರು : ಋತುಚಕ್ರ ರಜೆ ನೀತಿ - 2025ಕ್ಕೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮದ ರೈತ ಸಂಗಪ್ಪ ಗೌಡರ ಸಾಲದ ಬಾಧೆ ತಾಳದೇ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಮುದ್ದೇಬಿಹಾಳ : ಪಟ್ಟಣದ ಹುಡ್ಕೋಗೆ ತೆರಳುವ ದ್ವಾರದಲ್ಲಿ ಸ್ಥಾಪಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತದ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ತುಮಕೂರು, ಅ.8: ಅಸಂಘಟಿತ ವಲಯದಲ್ಲಿ ದುರ್ಬಲರಾಗಿರುವ ಕಾರ್ಮಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಆಶಾ ದೀಪ ಯೋಜನೆ, ಗಿಗ್ ಕಾರ್ಮಿಕರ ವಿಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಹೇಳಿದರು. ನಗರ ಹೊರವಲಯದ ಶ್ರೀ ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ʼತುಮಕೂರು ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ;                             ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ; ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

** ಹೆಬ್ಬಾಳ** ಮುದ್ದೇಬಿಹಾಳ : ಆಗಷ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಹಲವಾರು ಬೆಳೆಗಳು ನೀರಲ್ಲಿ ನಿಂತಿದ್ದು ಅನ್ನದಾತ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿ ಭಾಗದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬಹುತೇಕ ಎಲ್ಲ ಬೆಳೆಗಳು ಕೊಳೆತಿವೆ. ಉಳ್ಳಾಗಡ್ಡಿ, ಹತ್ತಿ, ತೊಗರಿ,ಮೆಕ್ಕೆಜೋಳ,ದ್ರಾಕ್ಷಿ,ಬಾಳೆ,ಟೊಮ್ಯಾಟೋ ಅತಿವೃಷ್ಟಿಯಿಂದ ಹೊಲದಲ್ಲಿಯೇ ಹಾಳಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ರೈತ ಬಸವರಾಜ ಕುಂಟೋಜಿ, ಅತೀವೃಷ್ಟಿಯಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ.ಮಳೆ