ಕಾಳಗಿ ಸರಕಾರಿ ಮಾದರಿ ಶಾಲೆ SDMCಗೆ ಅಂಬಿಗೇರ ಅಧ್ಯಕ್ಷ, ಮಾದರ ಉಪಾಧ್ಯಕ್ಷೆ

ಕಾಳಗಿ ಸರಕಾರಿ ಮಾದರಿ ಶಾಲೆ SDMCಗೆ ಅಂಬಿಗೇರ ಅಧ್ಯಕ್ಷ, ಮಾದರ ಉಪಾಧ್ಯಕ್ಷೆ


ಮುದ್ದೇಬಿಹಾಳ : ತಾಲ್ಲೂಕಿನ ಕಾಳಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಂಸಿ ಪದಾಧಿಕಾರಿಗಳನ್ನು ಈಚೇಗೆ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಚಂದ್ರಕಾಂತ ಬಸಪ್ಪ ಅಂಬಿಗೇರ, ಉಪಾಧ್ಯಕ್ಷರಾಗಿ ಯಮನವ್ವ ಬಬ್ಲು ಮಾದರ ಆಯ್ಕೆಯಾದರು.


ಕಾಳಗಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪಾಲಕರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಆಂತ್ಜೆ ಮಾಡಲಾಯಿತು. ಬಿಆರ್‌ಸಿ ಜಿ ಎಸ್ ಇಬ್ರಾಹಿಂಪುರ,ಸಿಆರ್‌ಸಿ ದೀಪಕ್ ಅವರು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ಗ್ರಾಂ ಪಂ ಮಾಜಿ ಅಧ್ಯಕ್ಷರಾದ ಜಾವೀದ ಇನಾಮದಾರ, ಕಾಂಗ್ರೆಸ್ ಮುಖಂಡ ಕಮಲಪ್ಪ ಸಂ ಉಂಡಿ ನೇತೃತ್ವ ವಹಿಸಿದ್ದರು.


ಸದಸ್ಯರಾಗಿ ಆನಂದಪ್ರಭು ಬಸನಗೌಡ ಪಾಟೀಲ, ಮೋತಿಲಾಲ ಮಶೇಕಸಾಬ ಮ್ಯಾಗೇರಿ,ರವಿ ಅಂಬಿಗೇರ, ಸಿದ್ದಪ್ಪ ಸಿ ಕುಂಬಾರ , ಸಂಗಯ್ಯ ಬ ವಸ್ತ್ರದ, ನಾಗಪ್ಪ ನಿಂ ಉಂಡಿ, ಮುದ್ದಪ್ಪ ಯ ಮಾದರ, ಸಂಗಪ್ಪ ಪು ಜೋಳದ,ಮಹಿಳಾ ಸದಸ್ಯರಾಗಿ ಉಮಾಶ್ರೀ ರಮೇಶ ಮನಗೂಳಿ,ಸುಜಾತಾ ಸಿದ್ದಪ್ಪ ಮನಗೂಳಿ, ,ಶ್ರೀದೇವಿ ಸಂ ಸಜ್ಜನ,ದಾನಮ್ಮ ರಮೇಶ ಹಾದಿಮನಿ,ದೀಪಾ ಪವಾಡೆಪ್ಪ ತಳವಾರ, ರೇಣುಕಾ ಮಾ ಹಂಡರಗಲ್ಲ,ಗೀತಾ ಶೇಖಪ್ಪ ಕುಂಬಾರ ಆಯ್ಕೆಯಾದರು.


ದಾನಿಗಳಾದ ಮುರಗಯ್ಯ ಬ ಕಲ್ಮಠ, ಹುಸೇನ್ ಮುಲ್ಲಾ, ಮುದ್ದಪ್ಪ ಮನಗೂಳಿ, ಹಣಮಂತ ನಿಂ ನಡಹಟ್ಟಿ, ಯಲ್ಲಪ್ಪ ಬಾಗಲಕೋಟೆ, ರಾಹುತ ಮಾದರ, ದಲಿತ ಮುಖಂಡ ಮಾಂತು ದಿಡ್ಡಿಮನಿ, ಮದುಗೊಂಡ ಒಡೆಯರ, ಸಿದ್ದಪ್ಪ ಹಳ್ಳದ, ಗುರುಲಿಂಗಪ್ಪ ಮಾ ಸಜ್ಜನ, ಯಮನಪ್ಪ ಡೋಣೂರ, ರಾಜು ಮಾದರ, ನಾಗಪ್ಪ ಕುಂಬಾರ, ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ರಾಠೋಡ , ಬಿಳಿಯಾನಸಿದ್ದ ನಡಹಟ್ಟಿ , ಗುರಪ್ಪ ನಡಹಟ್ಟಿ, ಕಾಸೀಮಸಾಬ ನಾಯ್ಕೋಡಿ, ಸಿದ್ದಪ್ಪ ಅಂಗಡಿ ಪಾಲ್ಗೊಂಡಿದ್ದರು.

Latest News

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಧಾರವಾಡ, ಜುಲೈ 1: ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆ,

ಆರ್.ಎಂ.ಎಸ್.ಎ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಆರ್.ಎಂ.ಎಸ್.ಎ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಯ ಸನ್

ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ

ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ

ಮುದ್ದೇಬಿಹಾಳ : ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು ಕೂಡಲೇ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕೆಂದು ಆಗ್ರಹಿಸಿ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ಹುನಗುಂದ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಮರೇಶ ನಾಗೂರ ಹಾಗೂ ಪ್ರಧಾನ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ ಇದೇ 29 ನೇ ಭಾನುವಾರ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ದಿ ಗ್ರಾಂಡ್‌ ಕ್ಯಾಸಲ್‌, ಗೇಟ್‌ ಸಂಖ್ಯೆ 6 ರಲ್ಲಿ ಸಂಜೆ 5 ರಿಂದ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯೋಗದಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ವಿಶ್ವದ ಐವರು ಶ್ರೇಷ್ಠ ಯೋಗ ಸಾಧಕರಿಗೆ ಪ್ರಶಸ್ತಿ

ನಾರಾಯಣಪುರ ಅಣೆಕಟ್ಟೆ ನಿಂದ 1,10,000 ಕ್ಯೂಸೆಕ್ ನೀರು ಬಿಡುವ ಸಾಧ್ಯತೆ

ನಾರಾಯಣಪುರ ಅಣೆಕಟ್ಟೆ ನಿಂದ 1,10,000 ಕ್ಯೂಸೆಕ್ ನೀರು ಬಿಡುವ ಸಾಧ್ಯತೆ

ನಾರಾಯಣಪುರ : ಅಣೆಕಟ್ಟಿನ ಪ್ರಸ್ತುತ ನೀರಿನ ಸಂಗ್ರಹವು 80.27% ಇರುತ್ತದೆ. ಕೃಷ್ಣಾ ನದಿಗೆ ಹೊರಹರಿವು 84,445 ಕ್ಯೂಸೆಕ್ ಇರುವದರಿಂದ ಆಣೆಕಟ್ಟಿನ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಅಣೆಕಟ್ಟೆಯ ಹೊರಹರಿವು ಹೆಚ್ಚಾಗಲಿದೆ ಎಂದು ಪರಿಗಣಿಸಲಾಗಿದೆ. ನಾರಾಯಣಪುರ ಆಣೆಕಟ್ಟೆಗೆ ಸುಮಾರು 1,10,000 ಕ್ಯೂಸೆಕ್ ಒಳಹರಿವು ಬರುವ ಸಾಧ್ಯತೆಯಿದೆ. ಮದ್ಯಾಹ್ನ 3 ಗಂಟೆ ನಂತರ, ಪ್ರಸ್ತುತ ಇರುವ ಹೊರಹರಿವನ್ನು 84,445 ಕ್ಯೂಸೆಕ್ ರಿಂದ 1,10,000 ಕ್ಯೂಸೆಕ್ ಗೆ ಹಂತ ಹಂತವಾಗಿ ಹೆಚ್ಚಿಸಲಾಗುವುದು