ಅದ್ದೂರಿಯಾಗಿ ವೀರಭದ್ರೇಶ್ವರ ಜಯಂತಿ ಆಚರಣೆ
ಮುದ್ದೇಬಿಹಾಳ : ಪಟ್ಟಣದ ಕಿಲ್ಲಾಗಲ್ಲಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು. ಮುಖಂಡರಾದ ಅಶೋಕ ನಾಡಗೌಡ, ಅಪ್ಪು ಸಿದ್ದಾಪೂರ, ವಿಶ್ವನಾಥ ಹಿಕ್ಕಿಮಠ, ಸೋಮಶೇಖರ ಅಣೆಪ್ಪನವರ, ವಿಜಯ ಬೆಲ್ಲದ, ಸಿದ್ದಯ್ಯ ಮಹಾಂತಯ್ಯನಮಠ, ಚಂದ್ರಕಾಂತ ಹೆಬ್ಬಾಳ, ಶಶಿಕಾಂತ ಮುತ್ತಗಿ, ಕಾಶೀಬಾಯಿ ರಾಂಪೂರ, ಮಹಾಂತೇಶ ಪ್ಯಾಟಿಗೌಡರ, ನಟರಾಜ ಕಂಠಿ, ಗುರಯ್ಯ ಮುದ್ನೂರಮಠ,
Read More