ಕಾಳಗಿ ಸರಕಾರಿ ಮಾದರಿ ಶಾಲೆ SDMCಗೆ ಅಂಬಿಗೇರ ಅಧ್ಯಕ್ಷ, ಮಾದರ ಉಪಾಧ್ಯಕ್ಷೆ

ಕಾಳಗಿ ಸರಕಾರಿ ಮಾದರಿ ಶಾಲೆ SDMCಗೆ ಅಂಬಿಗೇರ ಅಧ್ಯಕ್ಷ, ಮಾದರ ಉಪಾಧ್ಯಕ್ಷೆ


ಮುದ್ದೇಬಿಹಾಳ : ತಾಲ್ಲೂಕಿನ ಕಾಳಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಂಸಿ ಪದಾಧಿಕಾರಿಗಳನ್ನು ಈಚೇಗೆ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಚಂದ್ರಕಾಂತ ಬಸಪ್ಪ ಅಂಬಿಗೇರ, ಉಪಾಧ್ಯಕ್ಷರಾಗಿ ಯಮನವ್ವ ಬಬ್ಲು ಮಾದರ ಆಯ್ಕೆಯಾದರು.


ಕಾಳಗಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪಾಲಕರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಆಂತ್ಜೆ ಮಾಡಲಾಯಿತು. ಬಿಆರ್‌ಸಿ ಜಿ ಎಸ್ ಇಬ್ರಾಹಿಂಪುರ,ಸಿಆರ್‌ಸಿ ದೀಪಕ್ ಅವರು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ಗ್ರಾಂ ಪಂ ಮಾಜಿ ಅಧ್ಯಕ್ಷರಾದ ಜಾವೀದ ಇನಾಮದಾರ, ಕಾಂಗ್ರೆಸ್ ಮುಖಂಡ ಕಮಲಪ್ಪ ಸಂ ಉಂಡಿ ನೇತೃತ್ವ ವಹಿಸಿದ್ದರು.


ಸದಸ್ಯರಾಗಿ ಆನಂದಪ್ರಭು ಬಸನಗೌಡ ಪಾಟೀಲ, ಮೋತಿಲಾಲ ಮಶೇಕಸಾಬ ಮ್ಯಾಗೇರಿ,ರವಿ ಅಂಬಿಗೇರ, ಸಿದ್ದಪ್ಪ ಸಿ ಕುಂಬಾರ , ಸಂಗಯ್ಯ ಬ ವಸ್ತ್ರದ, ನಾಗಪ್ಪ ನಿಂ ಉಂಡಿ, ಮುದ್ದಪ್ಪ ಯ ಮಾದರ, ಸಂಗಪ್ಪ ಪು ಜೋಳದ,ಮಹಿಳಾ ಸದಸ್ಯರಾಗಿ ಉಮಾಶ್ರೀ ರಮೇಶ ಮನಗೂಳಿ,ಸುಜಾತಾ ಸಿದ್ದಪ್ಪ ಮನಗೂಳಿ, ,ಶ್ರೀದೇವಿ ಸಂ ಸಜ್ಜನ,ದಾನಮ್ಮ ರಮೇಶ ಹಾದಿಮನಿ,ದೀಪಾ ಪವಾಡೆಪ್ಪ ತಳವಾರ, ರೇಣುಕಾ ಮಾ ಹಂಡರಗಲ್ಲ,ಗೀತಾ ಶೇಖಪ್ಪ ಕುಂಬಾರ ಆಯ್ಕೆಯಾದರು.


ದಾನಿಗಳಾದ ಮುರಗಯ್ಯ ಬ ಕಲ್ಮಠ, ಹುಸೇನ್ ಮುಲ್ಲಾ, ಮುದ್ದಪ್ಪ ಮನಗೂಳಿ, ಹಣಮಂತ ನಿಂ ನಡಹಟ್ಟಿ, ಯಲ್ಲಪ್ಪ ಬಾಗಲಕೋಟೆ, ರಾಹುತ ಮಾದರ, ದಲಿತ ಮುಖಂಡ ಮಾಂತು ದಿಡ್ಡಿಮನಿ, ಮದುಗೊಂಡ ಒಡೆಯರ, ಸಿದ್ದಪ್ಪ ಹಳ್ಳದ, ಗುರುಲಿಂಗಪ್ಪ ಮಾ ಸಜ್ಜನ, ಯಮನಪ್ಪ ಡೋಣೂರ, ರಾಜು ಮಾದರ, ನಾಗಪ್ಪ ಕುಂಬಾರ, ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ರಾಠೋಡ , ಬಿಳಿಯಾನಸಿದ್ದ ನಡಹಟ್ಟಿ , ಗುರಪ್ಪ ನಡಹಟ್ಟಿ, ಕಾಸೀಮಸಾಬ ನಾಯ್ಕೋಡಿ, ಸಿದ್ದಪ್ಪ ಅಂಗಡಿ ಪಾಲ್ಗೊಂಡಿದ್ದರು.

Latest News

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಬಾಗಲಕೋಟೆ: ಎರಡು ‌ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಬಾಗಲಕೋಟೆ: ಎರಡು ‌ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ

ಮುದ್ದೇಬಿಹಾಳ : ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಮ್ಮನ್ನು ಆಧುನಿಕ ಮಾಧ್ಯಮಗಳಲ್ಲಿ ಮಗ್ನರಾಗಿದ್ದು ಮಾನವೀಯ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಮುದ್ದೇಬಿಹಾಳ : ಕೆಬಿಜೆಎನ್‌ಎಲ್‌ದಿಂದ ಎ.ಎಲ್.ಬಿ.ಸಿ ಕಾಲುವೆಯ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೋರ್ವ ಸಿಡಿಲಿಗೆ ಬಲಿಯಾಗಿರುವ ಘಟನೆ

ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳಿಗೆ ಬಹುಮಾನ

ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳಿಗೆ ಬಹುಮಾನ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ತಾಂಡಾದ ಮಾರುತೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ತೆರಬಂಡಿ ಸ್ಪರ್ಧೆಯಲ್ಲಿ ಶ್ರೀ ಲಕ್ಷ್ಮಿದೇವಿ ಕಮೀಟಿ ರೂಢಗಿ ಎತ್ತುಗಳು ಪ್ರಥಮ, ರೂಢಗಿ ಎಸ್.ಕೆ.ಟಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂತೋಷ ಚವ್ಹಾಣ, ಗ್ರಾಮೀಣ ಪ್ರದೇಶದಲ್ಲಿ ರೈತರು ಎತ್ತುಗಳ ಸಂಸ್ಕೃತಿಯನ್ನು ಜೀವಂತವಾಗಿಡುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಗ್ರಾಪಂ ಸದಸ್ಯ ಶಿವಾನಂದ ಲಮಾಣಿ, ಮಾಜಿ ಸದಸ್ಯ ಥಾವರಪ್ಪ

ಶ್ರೀ ಗದಿಗೆಪ್ಪಗೌಡ ವ್ಹಿ ಕೋನಪ್ಪನವರ ನಿಧನ.

ಶ್ರೀ ಗದಿಗೆಪ್ಪಗೌಡ ವ್ಹಿ ಕೋನಪ್ಪನವರ ನಿಧನ.

ಬಾಗಲಕೋಟೆ :ಮುರನಾಳ ಗ್ರಾಮದ ಶ್ರೀ ಗದಿಗೆಪ್ಪಗೌಡ ವೆಂಕಪ್ಪ ಕೋನಪ್ಪನವರ ( ೮೩ ) ಇವರು ವಿದ್ಯಾಗಿರಿ , ಬಾಗಲಕೋಟೆ ನಿವಾಸದಲ್ಲಿ ಸ್ವರ್ಗಸ್ಥರಾದರು. ಸೋಮವಾರ ದಿ ೧೨ ಮೇ ೨೦೨೫ ರಂದು ಬೆಳಿಗ್ಗೆ ೧೦ ಗಂಟೆಗೆ ನಂದೀಶ್ವರ ನಗರ, ವಿದ್ಯಾಗಿರಿ ಬಾಗಲಕೋಟೆ ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವದು. ಸಂಪರ್ಕ ಮೊಬೈಲ್ ನಂಬರ್9740339050 _ಓಂ ಶಾಂತಿ