Muddebihal: ಬಸವ ಜ್ಯೋತಿ ಪತ್ತಿನ ಸಹಕಾರ ಸಂಘದ ಸಭೆ

Muddebihal: ಬಸವ ಜ್ಯೋತಿ ಪತ್ತಿನ ಸಹಕಾರ ಸಂಘದ ಸಭೆ

ಮುದ್ದೇಬಿಹಾಳ : ಗ್ರಾಹಕರ ಸಹಕಾರದಿಂದಲೇ ಸಹಕಾರಿ ಸಂಘಗಳ ಪ್ರಗತಿ ಸಾಧ್ಯವಾಗುತ್ತದೆ ಎಂದು ಬಸವಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಇಸ್ಲಾಂಪೂರ ಹೇಳಿದರು.

ಇನ್ನಷ್ಟು‌ ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ಪಟ್ಟಣದ ಬಸವ ಗಾರ್ಡನ್‌ದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವಜ್ಯೋತಿ ಪತ್ತಿನ ಸಹಕಾರಿ ಸಂಘದ 16ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ 18 ವರ್ಷದಲ್ಲಿ ಸಂಘವು ಸ್ವಂತ ಕಟ್ಟಡವನ್ನು ಹೊಂದಿದ್ದು ಈ ಸಾಲಿನಲ್ಲಿ 6.13 ಲಕ್ಷ ಲಾಭ ಗಳಿಸಿದೆ. ಆಸ್ತಿ ಮೇಲಿನ ಸಾಲ ನೀಡಿಕೆ ಪ್ರಮಾಣ ಹೆಚ್ಚಳ ಮಾಡಬೇಕಾದರೆ ಇ-ಉತಾರೆ ಸಲ್ಲಿಸಬೇಕು. ಅದರ ಮೇಲೆ ಯಾವುದೇ ತಂಟೆಗಳು ಇರಬಾರದು.ಅಂತಹ ಆಸ್ತಿಗಳಿಗೆ ಸಂಘವು ನಿಯಮಾನುಸಾರವಾಗಿ ಸಾಲ ನೀಡಲಿದೆ ಎಂದರು.

ಸಂಘದ ನಿರ್ದೇಶಕ ಎಸ್.ಬಿ.ಹೊನ್ನಳ್ಳಿ,ಎಸ್.ಜಿ.ಚಿತ್ತವಾಡಗಿ, ವಕೀಲ ಸಿ.ಎಂ.ಹಾವರಗಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಮಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಶೈಲ ಕಡಿ, ನಿರ್ದೇಶಕರಾದ ಅಮರಪ್ಪ ಕೋಟಿ,ಬಸವರಾಜ ಅಮರಾವತಿ, ಜಿ.ಎಸ್.ಕಡಕೋಳ, ಸಿ.ಎಸ್.ಬೇನಾಳ,ಬಿ.ಸಿ.ಕಲ್ಲೂರ, ಜಿ.ಎಂ.ಉಪ್ಪಲದಿನ್ನಿ, ಎಂ.ಎಂ.ಕೋಲಕಾರ, ಬಸವರಾಜ ಹೆಗಡೆ, ಆನಂದ ಚೌಧರಿ ಇದ್ದರು.

ಮಹಾಂತೇಶ ಗಂಜಿಹಾಳ ಸ್ವಾಗತಿಸಿದರು.ಎಸ್.ಎಸ್.ಮಾಗಿ ನಿರೂಪಿಸಿದರು.

ಇದನ್ನೂ ಓದಿ: Crime News: ಗ್ರಾಪಂ ಸಿಬ್ಬಂದಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಉಪಾಧ್ಯಕ್ಷೆ!

Latest News

Eurotierce Casino Be 2026 Review

Ze gebruiken realtime data om zich aan te schikken aan tendensen

LuckyGem Casino Review Bonus: tot 3000 + 350 FS in 2026

Beveiligingsmaatregelen voor betalingen zijn onmisbaar voor een beveiligde transactieomgeving voor spelers

Beste Online Casino Ervaring in Nederland

Dit zorgt ervoor dat elk spel volledig willekeurig verloopt en geen

Cazeus Casino login & bonus: snel registreren, 500 welkom

Culinaire hoogstandjes en live entertainment versterken de aantrekkingskracht en beloven niet

ಸರ್ಕಾರಿ ಆಸ್ಪತ್ರೆಗಳ ಶುಚಿತ್ವಕ್ಕೆ ಆದ್ಯತೆಗೆ ಒತ್ತಾಯ

ಸರ್ಕಾರಿ ಆಸ್ಪತ್ರೆಗಳ ಶುಚಿತ್ವಕ್ಕೆ ಆದ್ಯತೆಗೆ ಒತ್ತಾಯ

ಮುದ್ದೇಬಿಹಾಳ : ಪಟ್ಟಣದ ಸರಕಾರಿ ಆಸ್ಪತ್ರೆಯು ಸೇರಿದಂತೆ ತಾಲ್ಲೂಕಿನಲ್ಲಿಯ ಸರ್ಕಾರಿ ಆಸ್ಪತ್ರೆಗಳ ಆವರಣ,ಒಳ ಹೊರಗಡೆ ಶುಚಿತ್ವಕ್ಕೆ ಅಲ್ಲಿಯ ಆಡಳಿತ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಳೇಶ ಗಡೇದ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಹಸಿರು ತೋರಣ ಗೆಳೆಯರ ಬಳಗ, ಆರೋಗ್ಯ ರಕ್ಷಾ ಸಮಿತಿ,ಅರಣ್ಯ ಇಲಾಖೆ ಹಾಗೂ ಪುರಸಭೆ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಡವರು,ಮಧ್ಯಮವರ್ಗದವರಿಗೆ ಕೈಗೆಟುಕುವ ಆರೋಗ್ಯ ಸೇವೆ

XXX Bet Bangladesh Review on Online Casino & Sports Betting Site 2025

Collect https://xxxbet.casino/ loyalty points on all of your wagers, which can be traded for cashback, bonuses and even lavish gifts. It promotes repeated play and is designed to add an extra level of enjoyment for serious players. Customer support at XXXBet casino works around the clock. For example, Bet365 offers