ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಎಂ.ಡಿ.ಮಾಗಿ(ಗೌರವ ಅಧ್ಯಕ್ಷ), ಎನ್.ಬಿ. ಪಿಂಜಾರ (ಅಧ್ಯಕ್ಷ), ಬಸವರಾಜ ಎಂ ಕಡಿ (ಪ್ರಧಾನ ಕಾರ್ಯದರ್ಶಿ),ಎಚ್. ಎಂ. ಕೊಣ್ಣೂರು (ಉಪಾಧ್ಯಕ್ಷ),ಬಸಯ್ಯ ಹಿರೇಮಠ (ರಾಜ್ಯ ಪರಿಷತ್ ಸದಸ್ಯ), ಎಲ್. ಎಸ್. ಸುಧಾಕರ(ಖಜಾಂಚಿ), ಆರ್. ಜಿ. ಗುಣಕಿ( ಸಹ ಕಾರ್ಯದರ್ಶಿ), ಬಿ. ಜಿ. ಬಿರಾದಾರ (ಸಂಘಟನಾ ಕಾರ್ಯದರ್ಶಿ), ದಯಾನಂದ ಪಾಟೀಲ, ಶಿವಾನಂದ ಮುತ್ತಗಿ, ಸಂಗಣ್ಣ ಹೂಗಾರ, ಜಿ.ಟಿ. ಮಂಗಳೂರು, ಎಸ್. ಎಸ್. ಪಾಟೀಲ, ಎಂ. ಎನ್. ಮೇರಕೂರ, ವಿ. ಪಿ. ಮಠ, ಮಹಾಂತೇಶ ತುರಡಗಿ, ಬಿ. ಜಿ. ಬೇನಾಳ, ಪಿ. ಬಿ. ಕುಂಟರಡ್ಡಿ, ಪ್ರಭುಗೌಡ ರಾರಡ್ಡಿ, ಸುಧಾರಾಣಿ, ಆರ್. ವೈ. ಸಜ್ಜನ (ಸದಸ್ಯರು) ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.