ಜಿಲ್ಲಾ ಮಾಧ್ಯಮ ಪ್ರಶಸ್ತಿಗೆ ಹಿಪ್ಪರಗಿ, ದಫೇದಾರ ಆಯ್ಕೆ

ಜಿಲ್ಲಾ ಮಾಧ್ಯಮ ಪ್ರಶಸ್ತಿಗೆ ಹಿಪ್ಪರಗಿ, ದಫೇದಾರ ಆಯ್ಕೆ

ಮುದ್ದೇಬಿಹಾಳ : ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಂಗ್ಲೆ ಮಲ್ಲಿಕಾರ್ಜುನ ಸ್ಥಾಪಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕದ ಆಶ್ರಯದಲ್ಲಿ ಕೊಡಮಾಡುವ ಜಿಲ್ಲಾ ಮಾಧ್ಯಮ ರತ್ನ-2025 ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕರ್ನಾಟಕ ಸಂಧ್ಯಾಕಾಲ ದಿನಪತ್ರಿಕೆ ವರದಿಗಾರ ಮಾರುತಿ ಹಿಪ್ಪರಗಿ, ರಣರಂಗ ದಿನಪತ್ರಿಕೆ ವರದಿಗಾರ ಗುಲಾಮಮೊಹ್ಮದ ದಫೇದಾರ ಆಯ್ಕೆಯಾಗಿದ್ದಾರೆ.

Read More
ಕುದುರೆ-ಎತ್ತಿನ ಗಾಡಿ ಓಟದ ಸ್ಪರ್ಧೆ: ತೆಲಗಿ ಜೋಡಿಗೆ ಬಹುಮಾನ

ಕುದುರೆ-ಎತ್ತಿನ ಗಾಡಿ ಓಟದ ಸ್ಪರ್ಧೆ: ತೆಲಗಿ ಜೋಡಿಗೆ ಬಹುಮಾನ

ಮುದ್ದೇಬಿಹಾಳ : ಪಟ್ಟಣದಲ್ಲಿ ಮೊಹರಂ ಹಬ್ಬದ ನಿಮಿತ್ಯ ಮಹೆಬೂಬ ನಗರದ ಗೆಳೆಯರ ಬಳಗದಿಂದ ಆಯೋಜಿಸಿದ್ದ ಒಂದು ಎತ್ತು ಒಂದು ಕುದರೆ ಗಾಡಿ ಓಟದ ಸ್ಪರ್ಧೆಯಲ್ಲಿ ವಿಜೇತರಾದ ಎತ್ತು-ಕುದುರೆ ಜೋಡಿ ಬಂಡಿ ಮಾಲೀಕರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಬುಧವಾರ ನಡೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ತೆಲಗಿಯ ಅಜಯಕುಮಾರ ವಾಲೀಕಾರಅವರ ಕುದುರೆ-ಎತ್ತು

Read More