ಅರಳಿಕಟ್ಟಿ ಫೌಂಡೇಷನ್ ನಿಂದ ಕೇರಳದ ವಯನಾಡಿಗೆ ನೆರವು

ಅರಳಿಕಟ್ಟಿ ಫೌಂಡೇಷನ್ ನಿಂದ ಕೇರಳದ ವಯನಾಡಿಗೆ ನೆರವು

ಮುಧೋಳ : ಕೇರಳ ರಾಜ್ಯದ ವಯನಾಡು ಭೀಕರ ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿರುವ ಹಿನ್ನಲೆ ನಗರದ ಅರಳಿಕಟ್ಟಿ ಫೌಂಡೆಷನ್ (Aralikatti Foundation) ದಿಂದ ನೆರವು ನೀಡುತ್ತಿರುವುದು ಸ್ತುತ್ಯಾರ್ಹ ಕಾರ್ಯ ಎಂದು ಆರ್.ಎಂ. ಕೋಮಾರ ಹೇಳಿದರು.


ಅವರು ನಗರದ ಅರಳಿಕಟ್ಟಿ ಫೌಂಡೆಷನ್ (Aralikatti Foundation) ದಾನಿಗಳ ನೆರವಿನಿಂದ ಕಳುಹಿಸುತ್ತಿರುವ ಅಗತ್ಯ ವಸ್ತುಗಳನ್ನು ತಗೆದುಕೊಂಡು ಹೋಗುತ್ತಿರುವ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

Join Our Telegram: https://t.me/dcgkannada

ಸಂಸ್ಥೆಯ ಅಧ್ಯಕ್ಷ ಟಿ.ವಿ. ಅರಳಿಕಟ್ಟಿ ಮಾತನಾಡಿ, ಅಲ್ಲಿಯ ಜನತೆಗೆ ಬೇಕಾದ ಬಟ್ಟೆ, ಬೆಡ್ ಸಿಟ್, ಬ್ಯಾಂಕೇಟ್, ಟಾವೆಲ್, ನೀರಿನ ಬಾಟಲಗಳನ್ನು ಕಳುಹಿಸಲಾಗುತ್ತಿದೆ. ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸಿದ ನಗರದ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ: Bus Accident: ಚಾಲಕನಿಗೆ ತಲೆಸುತ್ತು.. ಹೊಲಕ್ಕೆ‌ ನುಗ್ಗಿದ‌ ಬಸ್ಸು!

ಮುಖಂಡರಾದ ಆರ್.ಎಚ್. ಚಿಕ್ಕೂರ, ವೆಂಕನಗೌಡ ನಾಡಗೌಡ, ಶ್ರೀಕಾಂತ ಕೋಲುರ, ರಾಚಣ್ಣ ಕಣಬೂರ, ಶಿವಾನಂದ ಪೂಜಾರಿ ಉಪಸ್ಥಿತರಿದ್ದರು.

Latest News

A knowledgeable aliens attack slot free spins the new sweepstakes gambling enterprises one outpace Chumba on the weekend nj com

ContentMegaBonanza Public Gambling enterprise Real time: aliens attack slot free spinsThe

Better Shell out by Cell phone Casinos: Deposit from the Mobile mrbet casino live Statement Boku and Payforit

ArticlesMrbet casino live: How can i allege a no-deposit bonus?Well-known Boku

The new Black-jack Academy Know casino fairytale legends red riding hood Blackjack Free from a professional

BlogsCasino fairytale legends red riding hood - Black-jack Playing SystemsWeb based

Put 1 get a double stacks free 80 spins hundred free revolves to your Fortunium Gold Super Moolah

BlogsDouble stacks free 80 spins | Canadian step one money depositsPrecious

ಬ್ಯಾಂಡ್ಮಿಂಟನ್ :  ರಾಜ್ಯಮಟ್ಟಕ್ಕೆ ಎಂ.ಎಂ.ಲಕ್ಷ್ಮೀಶ್ ಆಯ್ಕೆ

ಬ್ಯಾಂಡ್ಮಿಂಟನ್ :  ರಾಜ್ಯಮಟ್ಟಕ್ಕೆ ಎಂ.ಎಂ.ಲಕ್ಷ್ಮೀಶ್ ಆಯ್ಕೆ

ವಿಜಯಪುರ : ದೇವರ ಹಿಪ್ಪರಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ  ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲಿಕಾರ್ಜುನ್ ಲಕ್ಷ್ಮೀಶ್  ಅವರು 2025-26 ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ  ರಾಜ್ಯ ಸರಕಾರಿ  ನೌಕರರ ಸಂಘದ ಕ್ರೀಡಾಕೂಟದ ಬ್ಯಾಂಡ್ಮಿಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಅರವಿಂದ ಹೂಗಾರ,ಎಸ್.ಜಿ.ಲೊಟಗೇರಿ, ಡಾ.ಎನ್.ಬಿ.ಹೊಸಮನಿ, ಡಾ.ಶರಣಗೌಡ ಪಾಟೀಲ, ಡಾ.ಎಚ್.ಎಂ.ನಾಟೀಕರ್, ರವಿ ಕಟ್ಟೀಮನಿ , ರೇವಣಸಿದ್ದಪ್ಪ ಅಮ್ಮಣ್ಣಿ ಮತ್ತು  ಮತ್ತು

ರಾಷ್ಟ್ರೀಯ ಸ್ವಚ್ಛತಾ ದಿನ ;                                                                   ‘ಪ್ಲಾಸ್ಟಿಕ್ ಮುಕ್ತ ಪರಿಸರ ಎಲ್ಲರ ಆದ್ಯತೆ ಆಗಲಿ’

ರಾಷ್ಟ್ರೀಯ ಸ್ವಚ್ಛತಾ ದಿನ ; ‘ಪ್ಲಾಸ್ಟಿಕ್ ಮುಕ್ತ ಪರಿಸರ ಎಲ್ಲರ ಆದ್ಯತೆ ಆಗಲಿ’

ಮುದ್ದೇಬಿಹಾಳ : ಮಾರುಕಟ್ಟೆಗೆ ಹೋಗುವ ಮುನ್ನ ನಿಮ್ಮ ಜೊತೆಗೆ ಕೈಯ್ಯಲ್ಲಿ ಬಟ್ಟೆಯ ಬ್ಯಾಗನ್ನು ತೆಗೆದುಕೊಂಡು ಹೊರಗಡೆ ತೆರಳಿದರೆ ಪ್ಲಾಸ್ಟಿಕ್ ಚೀಲದಲ್ಲಿ ಸಾಮಗ್ರಿ ತರುವ ಪ್ರಮೇಯ ಬರುವುದಿಲ್ಲ.ಆ ಮೂಲಕ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಐದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸಚಿನ್ ಕೌಶಿಕ್ ಹೇಳಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ,ನ್ಯಾಯವಾದಿಗಳ ಸಂಘ ಹಾಗೂ ಪುರಸಭೆ ಸಹಯೋಗದಲ್ಲಿ ರಾಷ್ಟ್ರೀಯ