ಮುದ್ದೇಬಿಹಾಳ : ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೂತನ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ.ಸಂಪತಕುಮಾರ ಗುಣಾರಿ ಅವರನ್ನು ಮುದ್ದೇಬಿಹಾಳದ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಸದಸ್ಯರಾದ ಸೌರಭ ಧಾರವಾಡಕರ, ಅಮರ ಜಾಧವ, ಭೀಮನಗೌಡ ಟಕ್ಕಳಕಿ, ಸಂತೋಷ ನಾಯಕ, ಶಿವು ದಡ್ಡಿ, ಅಲ್ಲಮಪ್ರಭು ಮಸೂತಿ, ಸುನಿಲ್ ಸಂಗಮ, ಪ್ರಕಾಶ ಮಡಿವಾಳರ ಇದ್ದರು.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಒಂದು ವರ್ಷದಲ್ಲಿ 500ಕ್ಕೂ ಅಧಿಕ ಸಾವು: ಎಸ್ಪಿ ಋಷಿಕೇಶ ಸೋನಾವಣೆ (ವಿಡಿಯೋ ನೋಡಿ)