ಧಾರವಾಡ ಕೃಷಿ ವಿವಿ ನೇಮಕ: ಕೃಷಿ ಸಂಶೋಧನಾ ಪರಿಷತ್ಗೆ ಹೇಮರೆಡ್ಡಿ ಮೇಟಿ ನಾಮನಿರ್ದೇಶನ
ಮುದ್ದೇಬಿಹಾಳ : ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಹೊಸ ತಳಿಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಸಂಶೋಧನಾ ಪರಿಷತ್ನ ನಾಮನಿರ್ದೇಶಿತ ಸದಸ್ಯರಾಗಿ ಮುದ್ದೇಬಿಹಾಳ ತಾಲ್ಲೂಕು ಬಸರಕೋಡದ ಪ್ರಗತಿಪರ ರೈತ, ಪಿ.ಕೆ.ಪಿಎಸ್ ಅಧ್ಯಕ್ಷರಾದ ಹೇಮರೆಡ್ಡಿ ಬ.ಮೇಟಿ ನೇಮಕಗೊಳಿಸಿ ಧಾರವಾಡ ಯುಎಎಸ್ನ ರಜಿಸ್ಟಾçರ್ ಜಯಲಕ್ಷಿö್ಮÃ ಆದೇಶಿಸಿದ್ದಾರೆ. ಈಚೇಗೆ ವಿಶ್ವವಿದ್ಯಾಲಯದ
Read More