ದಸ್ತು ಬರಹಗಾರರ ಸಂಘಕ್ಕೆ ಆಯ್ಕೆ
ಮುದ್ದೇಬಿಹಾಳ : ತಾಲೂಕಾ ದಸ್ತು ಬರಹಗಾರರ ಸಂಘದ ನೂತನ ಪದಾಧಿಕಾರಿಗಳನ್ನು ಈಚೇಗೆ ಆಯ್ಕೆ ಮಾಡಲಾಯಿತು. ರಾಜ್ಯ ಸಮೀತಿ ಸದಸ್ಯ ಜಿ.ಎಸ್.ಜೋಳದ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಎಚ್.ಆರ್.ಬಾಗವಾನ, ಉಪಾದ್ಯಕ್ಷರಾಗಿ ರಾಜೇಂದ್ರಕುಮಾರ ಪಾವಲೆ,ಪ್ರಧಾನ ಕಾರ್ಯದರ್ಶಿಯಾಗಿ ಡಿ.ಎಚ್.ತೊಗರಿ, ಖಜಾಂಚಿಯಾಗಿ ಎಮ್.ಎಮ್.ಕಟಗಿ, ಜಿಲ್ಲಾ ಪ್ರತಿನಿಧಿಯಾಗಿ ಎಚ್.ಎಸ್.ನಾಯ್ಕೋಡಿ, ಸದಸ್ಯರಾಗಿ ಎಸ್.ಬಿ ಕಡಿ.ಡಿ.ಎಸ್.ಹಿರೇಮಠ ಆರ್.ಎ.ನಾಡಗೌಡ,ಎಸ್.ಎಸ್.ಹಳ್ಳೂರ, ಎಮ್.ಎ.ಮುಲ್ಲಾ
Read More