Muda Case Reaction: ಸಿಎಂ ವಿರುದ್ಧ ತನಿಖೆಗೆ ಅನುಮತಿ ಹಿಂದೆ ಷಡ್ಯಂತ್ರ: ಸಂಗೀತಾ ನಾಡಗೌಡ ಆರೋಪ
ಮುದ್ದೇಬಿಹಾಳ : ಪ್ರಸ್ತುತ ರಾಜ್ಯಪಾಲರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕುರಿತು ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿರುವುದು ಏಕಪಕ್ಷೀಯ ಹಾಗೂ ನಿರಾಧಾರವಾಗಿದೆ. ಅದು ಖಂಡನೀಯ ಎಂದು ಕಾಂಗ್ರೆಸ್ ನಾಯಕಿ ಸಂಗೀತಾ ನಾಡಗೌಡ ಅವರು ಪ್ರತಿಕ್ರಿಯೆ (Muda Case Reaction) ನೀಡಿದ್ದಾರೆ. Join Our Telegram: https://t.me/dcgkannada ಪತ್ರಿಕಾ ಹೇಳಿಕೆ ನೀಡಿರುವ
Read More