ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಮತ್ತು ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣ ಬೋಧನೆ ಮಾಡುವ ಕೌಶಲ ಬೆಳೆಸಿಕೊಳ್ಳಬೇಕು: ಡಿವೈಎಸ್ಪಿ ಶಾಂತವೀರ್

ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಮತ್ತು ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣ ಬೋಧನೆ ಮಾಡುವ ಕೌಶಲ ಬೆಳೆಸಿಕೊಳ್ಳಬೇಕು: ಡಿವೈಎಸ್ಪಿ ಶಾಂತವೀರ್

ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಶತಮಾನ ಕಂಡ ಸರ್ಕಾರಿ ಹಿರಿಯ ಮಾದರಿ ಶಾಲೆಯಲ್ಲಿ ನಡೆದ ನಲಿ - ಕಲಿ ವಿದ್ಯಾರ್ಥಿಗಳಿಗೆ ಡಿವೈಎಸ್ಪಿ ಶ್ರೀ ಶಾಂತವೀರ್ ಸರ್ ಹಾಗೂ ಸಿಂದಗಿ ತಾಲೂಕಿನ ತಹಸಿಲ್ದಾರ್ ಸಾಹೇಬರಾದ ಶ್ರೀ ಸಂಜು ಕುಮಾರ್ ದಾಸರ್ ಸರ್ ಇರುವರೂ ಕೂಡಿಕೊಂಡು ಶೂರ್ಪಾಲಿ ಶಾಲೆಯ ನಲಿ-ಕಲಿ ಮಕ್ಕಳಿಗೆ

Read More
ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಇಬ್ಬರಿಗೆ ಗಾಯ

ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಇಬ್ಬರಿಗೆ ಗಾಯ

ಮುದ್ದೇಬಿಹಾಳ : ಘಟಕದಿಂದ ಬಾಗಲಕೋಟೆಗೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿರುವ ಘಟನೆ ತಾಲ್ಲೂಕಿನ ಗೆದ್ದಲಮರಿ ತಾಂಡಾ ಬಳಿ ಬುಧವಾರ ನಡೆದಿದೆ. ಬಾಗಲಕೋಟ ಘಟಕಕ್ಕೆ ಸೇರಿದ ಈ ಬಸ್‌ನಲ್ಲಿ ಐವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದರಲ್ಲಿ ದೇವೂರು ಗ್ರಾಮದ ಈರಮ್ಮ ಕಂಬಾರ(42), ಸಂಗೀತಾ ಕಂಬಾರ(26) ಅವರಿಗೆ ಗಂಭೀರವಾದ ಗಾಯಗಳಾಗಿದ್ದು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ

Read More
ಅಪ್ಪು ಅಪ್ಪಟ ಅಭಿಮಾನಿಯಿಂದ ಅನಾಥಾಶ್ರಮದಲ್ಲಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ

ಅಪ್ಪು ಅಪ್ಪಟ ಅಭಿಮಾನಿಯಿಂದ ಅನಾಥಾಶ್ರಮದಲ್ಲಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ

ನಗರದ ಸುರಕ್ಷಾ ಸೇವಾ ಸಂಸ್ಥೆಯಲ್ಲಿ ಕನ್ನಡ ಚಿತ್ರರಂಗದ ಸರಳತೆಯ ನಟ ದಿವಂಗತ ಪುನೀತ ರಾಜಕುಮಾರ ಅವರ 50ನೇ ಹುಟ್ಟು ಹಬ್ಬದ ನಿಮಿತವಾಗಿ ಅವರ ಅಪ್ಪಟ ಅಭಿಮಾನಿ ಸಿದ್ದು ಪಲ್ಲೇದ್ ಅವರು ಅನಾಥಾಶ್ರಮ ವಾಸಿಗಳಿಗೆ ಉಪಹಾರದ ವ್ಯವಸ್ಥೆ ಮಾಡುವದರ ಜೊತೆಗೆ ಕಲ್ಲಂಗಡಿ ಕಟ್ ಮಾಡುವ ಮೂಲಕ ಅಪ್ಪು ಅವರ 50ನೇ

Read More
RMSA ಪರೀಕ್ಷೆ: ಪ್ರವೇಶ ಪತ್ರ ಆನ್‌ಲೈನ್‌ದಲ್ಲಿ ಲಭ್ಯ

RMSA ಪರೀಕ್ಷೆ: ಪ್ರವೇಶ ಪತ್ರ ಆನ್‌ಲೈನ್‌ದಲ್ಲಿ ಲಭ್ಯ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿ ಆದರ್ಶ ವಿದ್ಯಾಲಯದ (ಆರ್.ಎಮ್.ಎಸ್.ಎ) ಶಾಲೆಗೆ 6ನೇ ತರಗತಿಗೆ ಪ್ರವೇಶ ಪರೀಕ್ಷೆ ಮಾ.23ರಂದು ನಡೆಯಲಿದ್ದು ಈಗಾಗಲೇ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಕೆಳಗಿನ ವೆಬ್‌ಸೈಟ್‌ನಿಂದ ಡೌನ್‌ಲೌಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿದೆ. www.schooleducation.kar.nic.in or www.vidyavahini.karnataka.gov.in,ಹೆಚ್ಚಿನ ಮಾಹಿತಿಗಾಗಿ ಅದರ್ಶ ವಿದ್ಯಾಲಯದ ಮುಖ್ಯಗುರು ಅನೀಲಕುಮಾರ ಜೆ.

Read More
ಲೋಕಾಯುಕ್ತ ಅಧಿಕಾರಿಗಳ ಭೇಟಿ:ಅಕ್ರಮವಾಗಿ ನದಿ ತೀರದಲ್ಲಿ ಅಂದಾಜು 400 ಟಿಪ್ಪರ್ ಮಣ್ಣು ಸಾಗಾಟ

ಲೋಕಾಯುಕ್ತ ಅಧಿಕಾರಿಗಳ ಭೇಟಿ:ಅಕ್ರಮವಾಗಿ ನದಿ ತೀರದಲ್ಲಿ ಅಂದಾಜು 400 ಟಿಪ್ಪರ್ ಮಣ್ಣು ಸಾಗಾಟ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಮರಗೋಳ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಕಪ್ಪು ಮಣ್ಣು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ದೂರು ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ಪಿಐ ಆನಂದ ಠಕ್ಕನ್ನವರ,

Read More
ದೇವಸ್ಥಾನ ಅಭಿವೃದ್ಧಿಗೆ ಲಕ್ಷ ರೂ.ನೆರವು:ಧರ್ಮಸ್ಥಳ ಸಂಸ್ಥೆ ಕೊಡುಗೆ ಅನನ್ಯ-ಸಂಗೀತಾ ನಾಡಗೌಡ

ದೇವಸ್ಥಾನ ಅಭಿವೃದ್ಧಿಗೆ ಲಕ್ಷ ರೂ.ನೆರವು:ಧರ್ಮಸ್ಥಳ ಸಂಸ್ಥೆ ಕೊಡುಗೆ ಅನನ್ಯ-ಸಂಗೀತಾ ನಾಡಗೌಡ

ಮುದ್ದೇಬಿಹಾಳ : ಧಾರ್ಮಿಕ ಕ್ಷೇತ್ರಗಳ ಪುನರುಜ್ಜೀವನ, ಅಭಿವೃದ್ಧಿಗೆ ತಮ್ಮದೇಯಾದ ಕೊಡುಗೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಸಂಗೀತಾ ನಾಡಗೌಡ ಹೇಳಿದರು.ಪಟ್ಟಣದ ವಿನಾಯಕ ನಗರದಲ್ಲಿರುವ ವಿನಾಯಕ ಹಾಗೂ ಭದ್ರಕಾಳಿ ಸಮೇತ ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Read More
ವೈಜ್ಞಾನಿಕವಾಗಿ ಮಣ್ಣು ಸಾಗಿಸಲು ವಿರೋಧವಿಲ್ಲ:ಮಣ್ಣು ಅಕ್ರಮ ಸಾಗಾಟದಲ್ಲಿ ಅಧಿಕಾರಿಗಳ ಪಾಲು ಎಷ್ಟು ?- ವಾಲಿ ಪ್ರಶ್ನೆ

ವೈಜ್ಞಾನಿಕವಾಗಿ ಮಣ್ಣು ಸಾಗಿಸಲು ವಿರೋಧವಿಲ್ಲ:ಮಣ್ಣು ಅಕ್ರಮ ಸಾಗಾಟದಲ್ಲಿ ಅಧಿಕಾರಿಗಳ ಪಾಲು ಎಷ್ಟು ?- ವಾಲಿ ಪ್ರಶ್ನೆ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಹಲವು ದಿನಗಳಿಂದ ನಡೆದಿರುವ ಅಕ್ರಮವಾಗಿ ನದಿ ಪಾತ್ರದ ಮಣ್ಣು ಸಾಗಾಟ ಮಾಡುತ್ತಿರುದನ್ನು ತಡೆಗಟ್ಟದೇ ಯಾಕೆ ತಾಲ್ಲೂಕಾಡಳಿತದ ಅಧಿಕಾರಿಗಳು ಮೌನವಾಗಿದ್ದಾರೆ? ಎಂದು ಯುವಜನ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಪ್ರಶ್ನಿಸಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ವಿವಿಧ ಸಂಘಟನೆಗಳ ಹೋರಾಟಗಾರರು

Read More
ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಅಗತ್ಯ-ಬೆಳಗಲ್ಲ

ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಅಗತ್ಯ-ಬೆಳಗಲ್ಲ

ಮುದ್ದೇಬಿಹಾಳ : ಶಾಲಾ ಪಠ್ಯಕ್ರಮದೊಂದಿಗೆ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಅಗತ್ಯವಾಗಿವೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ. ಬೆಳಗಲ್ಲ ಅವರು ಹೇಳಿದರು. ಪಟ್ಟಣದ ಆಕ್ಸಫರ್ಡ್ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ 9ನೇ ವಾರ್ಷಿಕೋತ್ಸವ ಹಾಗೂ ಚಿಣ್ಣರ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಂಕ ಗಳಿಕೆಯಷ್ಟೇ

Read More
ಹಾಡಹಗಲೇ ಮೊಬೈಲ್ ಅಂಗಡಿ ಕಳ್ಳತನ

ಹಾಡಹಗಲೇ ಮೊಬೈಲ್ ಅಂಗಡಿ ಕಳ್ಳತನ

ಮುದ್ದೇಬಿಹಾಳ : ಹೋಳಿ ಆಚರಣೆಯ ಸಂದರ್ಭದಲ್ಲಿ ಹಾಡಹಗಲೇ ನಡು ಮದ್ಯಾಹ್ನ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಮೊಬೈಲ್ ಅಂಗಡಿಯೊಂದರ ಬೀಗ ಮುರಿದ ಕಳ್ಳನೋರ್ವ ನಾಲ್ಕು ಮೊಬೈಲ್ ಹಾಗೂ ಅಂಗಡಿಯಲ್ಲಿದ್ದ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ. ಪಟ್ಟಣದ ದನದ ದವಾಖಾನೆ ಎದುರಿಗೆ ಇರುವ ಆರ್ಯವರ್ಧನ ಮೊಬೈಲ್ ಶಾಪ್‌ನಲ್ಲಿ ಈ

Read More
ಐಬಿ ತಾಂಡದಲ್ಲಿ ಸಂಭ್ರಮದದಿಂದ ಹೋಳಿ ಆಚರಣೆ

ಐಬಿ ತಾಂಡದಲ್ಲಿ ಸಂಭ್ರಮದದಿಂದ ಹೋಳಿ ಆಚರಣೆ

ಐಬಿ ತಾಂಡದಲ್ಲಿ ಹೋಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪರಸ್ಪರ ಬಣ್ಣ ಎರಚಿಕೊಂಡು ಜನ ಸಂಭ್ರಮ ಪಡುತ್ತಿದ್ದಾರೆ. ಬಿರುಬೇಸಿಗೆಯಲ್ಲಿ ಹೋಳಿ ಹಬ್ಬ ಜನರಿಗೆ ತಂಪನೆರೆಯುತ್ತಿದೆ. ವಯಸ್ಸಿನ ಭೇದ ಮರೆತು ಯುವಕರು, ವೃದ್ದರು, ಮಕ್ಕಳು ಹೋಳಿಯಲ್ಲಿ ಮಿಂದೇಳುತ್ತಿದ್ದಾರೆ. ಸಂಗೀತಕ್ಕೆ ನೃತ್ಯ ಮಾಡುವ ಮೂಲಕ ಹೋಳಿ ಆಚರಣೆ ಮಾಡಲಾಗುತ್ತಿದೆ. ಬೆಳಿಗ್ಗೆಯಿಂದಲೇ ಹೋಳಿ ಆಚರಣೆ

Read More