ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜನೆ: ಎಕ್ಸಾಂ ಬರೆಯಿರಿ ಐದು ಲಕ್ಷ ರೂ.ಸ್ಕಾಲರ್‌ಶಿಪ್ ಪಡೆಯಿರಿ-ಎಂ.ಎಸ್.ಕೊಪ್ಪ

ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜನೆ: ಎಕ್ಸಾಂ ಬರೆಯಿರಿ ಐದು ಲಕ್ಷ ರೂ.ಸ್ಕಾಲರ್‌ಶಿಪ್ ಪಡೆಯಿರಿ-ಎಂ.ಎಸ್.ಕೊಪ್ಪ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ಗ್ರಾಮದ ಚೆನ್ನಬಸವ ಶ್ರೀ ಎಜ್ಯುಕೇಷನ್ ರೂರಲ್ ಕಲ್ಚರಲ್ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಹಾಗೂ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಐದು ಲಕ್ಷ ರೂ.ಸ್ಕಾಲರ್‌ಶಿಪ್ ಯೋಜನೆಯನ್ನು ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಪ್ರಕಟಿಸಿದ್ದಾರೆ.

ಪರೀಕ್ಷೆ ಎರಡು ವಿಭಾಗಗಳಲ್ಲಿ ನಡೆಯಲಿದ್ದು ದಿನಾಂಕ 8-03-2026 ರಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ ಪರೀಕ್ಷೆಗೆ 4ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು ಇದರಲ್ಲಿ ಪಾಲ್ಗೊಳ್ಳುವ ಮಕ್ಕಳಲ್ಲಿ ಮೊದಲ ಹತ್ತು ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಚೆಕ್ ಮೂಲಕ ಅಥವಾ ಉಚಿತ ಶಿಕ್ಷಣ ಶಾಲೆಯಲ್ಲಿ ನೀಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.

ದಿನಾಂಕ 15-03-2026 ರಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ 7ನೇ ತರಗತಿ ಮಕ್ಕಳಿಗೆ 5 ಲಕ್ಷ ರೂ.ಸ್ಕಾಲರ್‌ಶಿಪ್‌ನ್ನು ನೀಡಲಾಗುತ್ತದೆ.ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ತಿಳಿಸಿದರು.ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ : 9611075173,8618927278,8088435282ನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಶಾಲೆಯ ಮುಖ್ಯಗುರುಮಾತೆ ರೇಖಾ ಎಂ.ಎಸ್. ಹಾಗೂ ಶಿಕ್ಷಕರು ಇದ್ದರು.

Latest News

Greatest British Slot Internet sites Best Online slots & Bonuses 2026

ContentEverything about the new Graphics and you will Sound of your

1xSlots Comment 100% up to three hundred + 29 FS

PostsCommission PossibilitiesUser-Amicable ProgramEnhanced Cellular Gambling establishment ApplicationSmooth Mobile Local casino FeelMake

Finest Real cash Slots On the web United states Finest Online slots games to own 2026

BlogsFind out more with your game instructionsJust what fee options seeking?Cleopatra

200 bonus en 200 gratis spins

Het platform hanteert strikte regels rond verantwoord spelen en identiteitscontrole https://billybetsnl.com/login/

Machance Casino Promotiecode in Nederland met geavanceerde veiligheid

Dat je bijvoorbeeld de mogelijkheid hebt om met bitcoin te werken is daar een voorbeeld van. Terwijl dit in de toekomst wel meer en meer aan de orde zal zijn. Beloningen aanbieden voor reviews of een slechts een bepaalde groep mensen vragen om een review https://machancenl.com/signin/ te schrijven, kan de

ಬಸ್ ಸೇವೆಗೆ ಶಾಸಕ ನಾಡಗೌಡ ಚಾಲನೆ :           ಮುದ್ದೇಬಿಹಾಳ : ನಗರ ಸಾರಿಗೆಗೆ ಎರಡು ನೂತನ ಬಸ್

ಬಸ್ ಸೇವೆಗೆ ಶಾಸಕ ನಾಡಗೌಡ ಚಾಲನೆ : ಮುದ್ದೇಬಿಹಾಳ : ನಗರ ಸಾರಿಗೆಗೆ ಎರಡು ನೂತನ ಬಸ್

ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಸಂಚರಿಸಲು ಆರಂಭಿಸಿರುವ ನಗರ ಸಾರಿಗೆ ಸಂಚಾರಕ್ಕೆ ಸಾರ್ವಜನಿಕರು,ಮಹಿಳೆಯರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶಾಸಕ ಸಿ.ಎಸ್.ನಾಡಗೌಡ ಅವರ ಸೂಚನೆ ಮೇರೆಗೆ ಎರಡು ನೂತನ ಬಸ್‌ಗಳನ್ನು ಮುದ್ದೇಬಿಹಾಳ ಘಟಕಕ್ಕೆ ಒದಗಿಸಲಾಗಿದೆ. ಪಟ್ಟಣದ ಸಾರಿಗೆ ಘಟಕದ ಆವರಣದಲ್ಲಿ ಎರಡು ಹೊಸ ಬಸ್‌ಗಳ ಸೇವೆಗೆ ಚಾಲನೆ ನೀಡಿದ ಶಾಸಕ ಸಿ.ಎಸ್.ನಾಡಗೌಡರು, ನಗರ ಸಾರಿಗೆಯಿಂದ ಜನತೆಗೆ ಅನುಕೂಲವಾಗಿರುವ ಕುರಿತು ಮಾಹಿತಿ ಬಂದಿದೆ.ನಾಗರಿಕರ ಉತ್ತಮ ಸ್ಪಂದನೆ ಹಿನ್ನೆಲೆಯಲ್ಲಿ ಒಳ್ಳೆಯ ಸೇವೆ ನೀಡಲು ಹೊಸ