ಪ್ರೇಮ ನಿರಾಕರಣೆ.. ಪ್ರತಿಷ್ಠಿತ ಆಳ್ವಾಸ್ ಕಾಲೇಜಿನ PUC ವಿದ್ಯಾರ್ಥಿನಿಗೆ ಕತ್ತರಿ ಚುಚ್ಚಿದ ಪಾಗಲ್..!
ಮಂಗಳೂರು: ಪ್ರೇಮ ವೈಫಲ್ಯದಿಂದ ಯುವಕನೋರ್ವ ಯುವತಿಗೆ ಕತ್ತರಿಯಿಂದ ಇರಿದ ದುರ್ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನಲ್ಲಿ (Alvas college) ಸಂಭವಿಸಿದೆ. ತುಮಕೂರು ಮೂಲದ ಮಂಜುನಾಥ್ ಈ ಕುಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. Join Our Telegram: https://t.me/dcgkannada ತನ್ನ ಪ್ರಮೇವನ್ನು ತಿರಸ್ಕರಿಸಿದಪಿಯುಸಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದು ಕೊಲೆ ಮಾಡಲು
Read More